ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ, ಮುಸ್ತಫಾ ದೋಸಾ, ಅಬು ಸೇಲಂ, ಕರಿಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಶೀದ್ ಖಾನ್, ರಿಯಾಜ್ ಸಿದ್ದಿಕಿ ಮತ್ತು ತಾಹಿರ್ ಮರ್ಚೆಂಟ್ ನನ್ನು ಟಾಡಾ ನ್ಯಾಯಾಲಯ 16 ಜೂನ್ 2017 ರಂದು ಅಪರಾಧಿಗಳೆಂದು ಘೋಷಣೆ ಮಾಡಿದೆ ಮತ್ತು ಏಳನೇ ಆರೋಪಿ ಅಬ್ದುಲ್ ಕ್ವಾಯಂನನ್ನು ಖುಲಾಸೆಗೊಳಿಸಿದೆ. ಅವರಲ್ಲಿ ಓರ್ವಾನಾದ ಮುಸ್ತಫಾ ದೋಸಾ 28 ಜೂನ್ 2017 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದನು.