ರೈಲ್ವೆ ಮಂಡಳಿ ಹೊರಡಿಸಿರುವ ಪ್ರಕಟಣೆಯಲ್ಲಿ, ಇಲಾಖೆಯ ನ್ಯೂನತೆ ಮತ್ತು ವ್ಯವಸ್ಥೆ ಬಗ್ಗೆ ಆಳವಾಗಿ ಆತ್ಮಾವಲೋಕನ ಮಾಡುವ ಸಮಯ ಇದಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಅನಾಹುತಗಳಾಗದಂತೆ ದೀರ್ಘಾವಧಿಯ ಪರಿಹಾರ ಹುಡುಕಬೇಕು ಎಂದು ರೈಲ್ವೆ ಉತ್ತರ ವಿಭಾಗದ ಕಿರಿಯ ಅಧಿಕಾರಿಗಳಿಗೆ ಲೊಹಣಿ ಸೂಚಿಸಿದ್ದಾರೆ ಎಂದು ಹೇಳಿದೆ.