ನೋಟು ನಿಷೇಧವೊಂದು ದೊಡ್ದ ಹಗರಣವಾಗಿದ್ದು, ಇದರಿಂದ ಶ್ರೀಮಂತರು ತಮ್ಮ ಕಪ್ಪು ಹಣವನ್ನು ಸಕ್ರಮ ಮಾಡಿಕೊಂಡಿದ್ದಾರೆ. ಶೇ.99.68 ರಷ್ಟು ಕಪ್ಪು ಹಣ ಸಕ್ರಮವಾಗಿದೆ. ದೇಶದ ಬಹುತೇಜ ಜನತೆ 10,000 ರೂಪಾಯಿ ದುಡಿಯುತ್ತಿದ್ದಾರೆ. ಕೇಂದ್ರ ಸರ್ಕಾರ ನೋಟು ನಿಷೇಧದಿಂದ ಬಡವರ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಕಪಿಲ್ ಸಿಬಲ್ ಅಸಮಾಧಾನಗೊಂಡಿದ್ದಾರೆ.