ಇದೇ ವೇಳೆ ನೋಟು ನಿಷೇಧ, ಜಿಎಸ್ ಟಿ ವಿಷಯವಾಗಿಯೂ ಡಾ. ಸಿಂಗ್ ಮಾತನಾಡಿದ್ದು, ನೋಟು ನಿಷೇಧ, ಜಿಎಸ್ ಟಿಯನ್ನು ಸರಿಯಾಗಿ ಜಾರಿಗೊಳಿಸದೇ ಇರುವುದು, ಭ್ರಷ್ಟಾಚಾರ ತಡೆಗಟ್ಟುವ ಸೋಗಿನಲ್ಲಿ ಎದುರಾಗಿರುವ ತೆರಿಗೆ ಭಯೋತ್ಪಾದನೆ ಖಂಡಿತವಾಗಿಯೂ ಮಧ್ಯಮ-ಸಣ್ಣ ಉದ್ಯಮಗಳಿಗೆ ಸಮಸ್ಯೆಯಾಗಿದೆ, ಇನ್ನು ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾದಂತಹ ಘೋಷಣೆಗಳಿದ್ದು, ಅವುಗಳಿಕ್ಗೆ ಪರಿಣಾಮಕಾರಿ ನೀತಿಗಳಿಲ್ಲದಂತಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.