ಸೇನೆಯನ್ನು ರಾಜಕಾರಣದಿಂದ ಹೊರಗಿಡಬೇಕು, ಇತ್ತೀಚಿನ ದಿನಗಳಲ್ಲಿ ಸೇನೆಯನ್ನೂ ರಾಜಕೀಯಕ್ಕೆ ಎಳೆತರಲಾಗುತ್ತಿದೆ. ನಾವು ಜಾತ್ಯಾತೀತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ನಮ್ಮ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠವಾಗಿದ್ದು ರಾಜಕೀಯದಿಂದ ಸೇನೆಯನ್ನು ದೂರವಿಡಬೇಕು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.