ಸೇನೆಯನ್ನು ರಾಜಕೀಯಗೊಳಿಸುವುದು ನಿಲ್ಲಬೇಕು: ಜನರಲ್ ರಾವತ್

ಭಾರತೀಯ ಸೇನೆಯನ್ನು ರಾಜಕೀಯಗೊಳಿಸುವುದು ನಿಲ್ಲಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ರಾವತ್ ಹೇಳಿದ್ದಾರೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಭಾರತೀಯ ಸೇನೆಯನ್ನು ರಾಜಕೀಯಗೊಳಿಸುವುದು ನಿಲ್ಲಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ರಾವತ್ ಹೇಳಿದ್ದಾರೆ. 
ಸೇನೆಯನ್ನು ರಾಜಕಾರಣದಿಂದ ಹೊರಗಿಡಬೇಕು, ಇತ್ತೀಚಿನ ದಿನಗಳಲ್ಲಿ ಸೇನೆಯನ್ನೂ ರಾಜಕೀಯಕ್ಕೆ ಎಳೆತರಲಾಗುತ್ತಿದೆ. ನಾವು ಜಾತ್ಯಾತೀತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ನಮ್ಮ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠವಾಗಿದ್ದು ರಾಜಕೀಯದಿಂದ ಸೇನೆಯನ್ನು ದೂರವಿಡಬೇಕು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com