ಇದೇ ವೇಳೆ ಜೆಎನ್ ಯು ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ ಜಗಗೀಶ್ ಕುಮಾರ್ ಅವರಿಗೆ ಸ್ವಲ್ಪ ಧೈರ್ಯ ತೋರುವಂತೆ ಸಲಹೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ , ಭದ್ರತೆಯ ಬಗ್ಗೆ ಆತಂಕವಿದ್ದರೆ ಉಪಕುಲಪತಿಗಳು ಈ ಮುನ್ನವೇ ತಿಳಿಸಬಹುದಿತು. ನಾವು ಪರ್ಯಾಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವು ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.