ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ಮಣಿಶಂಕರ್ ಅಯ್ಯರ್, 'ಆ ಮುನುಷ್ಯ ನೀಚ ಜಾತಿಗೆ ಸೇರಿದ ಮನುಷ್ಯ. ಅವರಿಗೆ ಯಾವುದೇ ಸಭ್ಯತೆ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾರ್ಯಕ್ರಮದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇತ್ತಾ' ಎಂದು ಪ್ರಶ್ನಿಸಿದ್ದಾರೆ.