ಪ್ರಧಾನಿ ನರೇಂದ್ರ ಮೋದಿ ಈಗ 70ರ ಗಡಿ ತಲುಪುತ್ತಿರುವ ಮುದುಕ. ಅವರು ಸುಮ್ಮನೆ ಯುವಕ ಎಂದು ಹೇಳಿಕೊಳ್ಳುತ್ತಾರೆ. ನಾವು ಯುವಕರು ಈಗ ಮುನ್ನಡೆಯಬೇಕಾಗಿದೆ. ಮೋದಿ ಹಿಮಾಲಯಕ್ಕೆ ತೆರಳಿ ಅಲ್ಲಿಯೇ ಯಾವುದೋ ರಾಮಮಂದಿರವನ್ನು ನೋಡಿಕೊಂಡು ಅರ್ಚಕನಾಗಿ ಗಂಟೆ ಬಾರಿಸಿಕೊಂಡು ಇರಲಿ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಜಿಗ್ನೇಶ್ ಮೇವಾನಿ ಮೋದಿ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ.