ಮತ್ತೊಬ್ಬ ರಕ್ಷಣಾ ತಜ್ಞ ಅಶೋಕ್ ಕುಮಾರ್ ಬೆಹುರಿಯಾ, ಇದು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡಲು ಗಂಭೀರವಾಗಿ ಯತ್ನಿಸುತ್ತಿದೆ ಎಂದು ಭಾರತ ಸೇರಿದಂತೆ ವಿಶ್ವಕ್ಕೆ ನೀಡುತ್ತಿರುವ ಸೂಚನೆಯಾಗಿದೆ. ಈ ನಿಟ್ಟಿನಲ್ಲಿ ಇದು ದಿಟ್ಟ ಕ್ರಮ ಎಂದು ಬೆಹುರಿಯಾ ಎಎನ್ ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದ್ದಾರೆ.