ಮೂಲತ ಒಡಿಶಾದವರಾದ ಅಮೂಲ್ಯ ಅವರು ಎಜಿಎಂಯುಟಿ ಕೆಡರ್ ನ ಐಪಿಎಸ್ ಅಧಿಕಾರಿಯಾಗಿದ್ದು, ದೆಹಲಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಜಂಟಿ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ವರ್ಮಾ ಅವರ ಸ್ಥಾನಕ್ಕೆ ಅಮೂಲ್ಯ ಪಾಟ್ನಾಯಕ್ ಅವರು ನೇಮಕ ಮಾಡಲಾಗಿದೆ.