ಹಿಜ್ಬುಲ್ ಮುಜಾಹಿದ್ಗೀನ್ ಕಮಾಂಡರ್ ಬುರ್ಹಾನ್ ವನಿ ಸಾವಿನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ಬುರ್ಹಾನ್ ವನಿಯ ಮೂಲಕ ಸ್ಥಳ, ಪುಲ್ವಾಮ ಜಿಲ್ಲೆ, ಅನಂತನಾಗ್, ಸೋನಿಪತ್, ಕುಲ್ಗಮ್, ಬಾರಾಮುಲ್ಲಾ, ಸೋಪೋರ್, ಮತ್ತು ಇತರೆ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.