ಕಾಂಗ್ರೆಸ್ ರಚನೆ ಮಾಡಿರುವ ಧಾರ್ಮಿಕ ಸೆಲ್ ಸಂಚಾಲಕ ಯೋಗ ಗುರು ಧ್ಯಾನ್ ಯೋಗಿ ಓಂ ದಾಸ್ ಜಿ ಮಹಾರಾಜ್ ಅವರು ಗೋಮಾಂಸ ತಿನ್ನುವುದರಿಂದ ಯೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದ್ದು, ಗೋವು ನಮ ತಾಯಿಗೆ ಸಮಾನವಾದದ್ದು, ಗೋಮಾಂಸ ಸೇವನೆ ಮಾಡುವುದರಿಂದ ಖಿನ್ನತೆ ಉಂಟಾಗುತ್ತದೆ. ಆದ್ದರಿಂದ ಗೋಹತ್ಯೆ ನಿಷೇಧವನ್ನು ಬೆಂಬಲಿಸಬೇಕು ಎಂದು ಧ್ಯಾನ್ ಯೋಗಿ ಓಂ ದಾಸ್ ಜಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.