ಬಿಹಾರ ಜನತೆಯ ಸೇವೆ ಮಾಡಲು ಜನಾದೇಶ ಇದೆ. ಒಂದು ಕುಟುಂಬ ಅಧಿಕಾರದ ಮೂಲಕ ಲಾಭ ಮಾಡಿಕೊಳ್ಳಲು ಅಲ್ಲ. ಜನತಾ ನ್ಯಾಯಾಲಯ ಅತಿ ದೊಡ್ಡ ಕೋರ್ಟ್ ಆಗಿದ್ದು, ಅವರು ನೀಡಿದ ತೀರ್ಪನ್ನು ಗೌರವಿಸಿ ಜನ ಸೇವೆ ಮಾಡುವುದು ನಮ್ಮ ಕರ್ತವ್ಯ. ಆದರೆ ಒಂದು ಕುಟುಂಬಕ್ಕಾಗಿ ಸೇವೆ ಮಾಡಲು ನಾನು ಸಿದ್ಧನಿಲ್ಲ ಎಂದು ನಿತೀಶ್ ಕುಮಾರ್ ಪರೋಕ್ಷವಾಗಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.