ಛತ್ತೀಸ್ ಗಡದಲ್ಲಿ ನಡೆದ ಪಕ್ಷದ 138ನೇ ಕೇಡರ್ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನಿಮಗೆ ಆ ಸಾಮರ್ಥ್ಯವಿದೆ ಮತ್ತು ನೀವು ಅದನ್ನು ಮಾಡುತ್ತೀರಿ, ಬಿಜೆಪಿ ಅಧಿಕಾರಕ್ಕಾರಿ ಜನರಿಗೆ ಸುಳ್ಳನ್ನು ಮಾರಾಟ ಮಾಡುತ್ತಿದೆ. ಎಲ್ಲೆಡೆ ಅಧಿಕಾರ ಸ್ಥಾಪಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದೆ. ಆದರೆ ಕೊನೆಗೆ ಸತ್ಯವೊಂದೆ ಉಳಿಯುವುದು ಹಾಗೂ ಗೆಲ್ಲುವುದು ಎಂದು ರಾಹುಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.