ನವದೆಹಲಿ: ಹರ್ಯಾಣದ ಪಂಚುಕುಲಾದ ಸರ್ವೇಶ್ ಮೆಹ್ತಾನಿ ಐಐಟಿ ಜಂಟಿ ಪ್ರವೇಶ ಅಡ್ವಾನ್ಸ್ ಡ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ. ಅವರು ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ.
ಎರಡು ಹಂತದ ಪರೀಕ್ಷೆಯಲ್ಲಿ ಅಡ್ವಾನ್ಸ್ ಡ್ ಮೊದಲ ಹಂತದ್ದಾಗಿದ್ದು ಇಲ್ಲಿ ತೇರ್ಗಡೆ ಹೊಂದಿದವರು ಜೆಇಇ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.
ಕೋಲ್ಕತ್ತಾದ ದೇಪಾದಿತ್ಯ ಪ್ರಾಮಾಣಿಕ್ ಪೂರ್ವ ವಲಯದಲ್ಲಿ 38ನೇ ರ್ಯಾಂಕ್ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಹರ್ಯಾಣದ ಮಹೇಂದ್ರಘರ್ ನ ಸೂರ್ಯ ಯಾದವ್ ದೇಶದಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ. ಚಂಡೀಗಢದ ರಚಿತ್ ಬನ್ಸಾಲ್ 9ನೇ ರ್ಯಾಂಕ್ ಪಡೆದಿದ್ದಾರೆ.