ಜಾನುವಾರು ಸಂತೆ ತಡೆ ಮತ್ತು ಅಂತಹ ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವುದರ ಬಗ್ಗೆ ಪ್ರಶ್ನಿಸಿದಾಗ "ನಾನು ಹೆಚ್ಚು ಮಾತನಾಡುವುದಿಲ್ಲ, ಆದರೆ ನಾವು ಗೋಮಾತೆಯನ್ನು ಪೂಜಿಸುತ್ತೇವೆ ಮತ್ತು ಗೋವುಗಳಿಗೆ ಅಪಾಯವಾಗುವ ಯಾವುದಾದರೂ ಘಟನೆ ನಡೆದರೆ ನಾವು ಧ್ವನಿಯೆತ್ತುತ್ತೇವೆ" ಎಂದಿದ್ದಾರೆ.