ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇವೆಲ್ಲದರ ಮಧ್ಯೆ ಏಕತೆ ಮತ್ತು ನ್ಯಾಯಕ್ಕೆ ಒಂದು ಪುರಾವೆಯಾಗಿದೆ. ಪ್ರಜಾಪ್ರಭುತ್ವವೆಂಬ ವಿನ್ಯಾಸದಲ್ಲಿ ನಮ್ಮ ದೇಶದ ದಕ್ಷತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸುವುದು ನಮ್ಮ ಗುರಿಯಾಗಿದೆ. ಮಹಾತ್ಮಾ ಗಾಂಧಿಯವರ ಸತ್ಯ, ಜವಹರಲಾಲ್ ನೆಹರೂರವರ ಬಹುಸಂಸ್ಕೃತ್ಯ, ಸರ್ದಾರ್ ಪಟೇಲ್ ರ ಐಕ್ಯತೆಯ ದೃಷ್ಟಿಕೋನ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದೃಷ್ಟಿಕೋನಗಳತ್ತ ನಾವಿಂದು ಹೋರಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.