ಹುದ್ದೆಯಿಂದ ವಜಾಗೊಳಿಸಿದ ನೊಟೀಸನ್ನು ಅವರಿಗೆ ಕಳುಹಿಸಲಾಗಿದ್ದು, ಅವರಿಗೆ ನೀಡಲಾಗಿದ್ದ ಕಚೇರಿ ಕೋಣೆಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಸದ್ಯ ಅವರ ಕೆಳಗಿನ ಪಾದ್ರಿಯವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಹೇಳಲಾಗಿದ್ದು ಹೊಸ ಪಾದ್ರಿಯನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ವಕ್ಫ್ ಟ್ರಸ್ಟ್ ನ ಪ್ರಿನ್ಸ್ ಗುಲಾಮ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.