ಉಗ್ರರು ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿರುವ ಬಗ್ಗೆ ವರದಿಗಳು ಬಂದಿದೆ. ಆದರೆ ಒಳನುಸುಳುವಿಕೆ ಹೆಚ್ಚಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದು ಮುನೀರ್ ಖಾನ್ ತಿಳಿಸಿದ್ದಾರೆ. " ಒಳನುಸುಳುವವರಿಗೆ ಬಾರಾಮುಲ್ಲಾ ಸಾಂಪ್ರಾದಾಯಿಕ ಮಾರ್ಗವಾಗಿದೆ. ಆದರೆ ಭಾರತೀಯ ಸೇನೆ ಒಳನುಸುಳುವಿಕೆಯನ್ನು ತಡೆಗಟ್ಟಲು ಸನ್ನದ್ಧವಾಗಿದೆ ಎಂದು ಐಜಿಪಿ ಹೇಳಿದ್ದಾರೆ.