ನಾನು ಇವತ್ತು ರಕ್ಷಾ ಗೋಪಾಲ್, ಭೂಮಿ ಸಾವಂತ್, ಮನ್ನತ್ ಲುತ್ರಾ ಮತ್ತು ಆದಿತ್ಯ ಜೈನ್ ಜೊತೆ ಮಾತನಾಡಿದ್ದೇನೆ. ಅವರು ಆರ್ಥಿಕ ತಜ್ಞರಾಗುವ, ರಾಜಕೀಯದಲ್ಲಿ ಮುಂದುವರಿಯುವ, ಐಎಎಸ್ ಆಫೀಸರ್ ಮತ್ತು ಎಂಜಿನಿಯರ್ ಆಗುವ ಕನಸು ಹೊತ್ತಿದ್ದಾರೆ. ಈ ವಯಸ್ಸಿನಲ್ಲಿ ಅಂತಹ ಕನಸು ಕಾಣುವವರು ನಮ್ಮ ದೇಶಕ್ಕೆ ಬೇಕಾಗಿದೆ. ದೇಶದ ಬೆಳವಣಿಗೆಗೆ ಉತ್ತಮ ಎಂದು ಜಾವದೇಕರ್ ಹೇಳಿದರು.