ಕಳೆದ ವಾರವಷ್ಟೇ ಅಜಯ್ ಮಿತಾಯಿಯಿಂದ ಕೊಲೆಯಾಗಿದ್ದ ಇರೋಮ್ ರೋಜರ್ ಹೆತ್ತವರ ತಮಗೆ ಸುರಕ್ಷತೆಯ ಭೀತಿ ಕಾಡುತ್ತಿದೆ ಎಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಕೇಂದ್ರ ಹಾಗೂ ಮಣಿಪುರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದಾದ ಒಂದು ವಾರದ ಬಳಿಕೆ ಸ್ಥಳೀಯ ನ್ಯಾಯಾಲಯ ಈ ತೀರ್ಪು ನೀಡಿದೆ.