" ಸಂಬಂಧಪಟ್ಟವರಿಗೆ" ಎಂದು ಬರೆದಿರುವ ಪ್ರಕಾಶ್ ರೈ, ನನ್ನ ದೇಶದ ಯುವ ಜತನೆಯನ್ನು ನೈತಿಕತೆ ರಸ್ತೆಯಲ್ಲಿ ಥಳಿಸುವುದು ಭಯೋತ್ಪಾದನೆಯಲ್ಲವೇ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಗೋಹತ್ಯೆ ನಡೆದಿರುವ ಅನುಮಾನದಿಂದಾಗಿ ಕಾನೂನನ್ನು ಕೈಗೆತ್ತಿಕೊಂಡು ಥಳಿಸುವುದು, ಟ್ರೋಲ್ ಮಾಡಿ, ನಿಂದಿಸುವುದು, ಭಿನ್ನಾಭಿಪ್ರಾಯಗಳಿಗೆ ಬೆದರಿಕೆ ಹಾಕುವುದು ಭಯೋತ್ಪಾದನೆ ಅಲ್ಲದೇ ಇದ್ದರೆ, ಮತ್ತೇನನ್ನು ಭಯೋತ್ಪಾದನೆ ಎನ್ನಬೇಕು ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.