ಜಿಐ ರಸಗುಲ್ಲಾಗೆ ಪಶ್ಚಿಮ ಬಂಗಾಳದ ಮಾನ್ಯತೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳದ ಆಹಾರ ಸಂಸ್ಕರಣೆ ಸಚಿವ ಅಬ್ದುರ್ ರೆಝಾಕ್ "ಜಿಐ ನ ಮಾನ್ಯತೆಗಾಗಿ ನಡೆದಿದ್ದ ಹೋರಾಟ ಕೇವಲ ರಸಗುಲ್ಲಾಕ್ಕಾಗಿ ಅಲ್ಲ, ಅದು ಬಂಗಾಳಿಗಳ ಹೆಮ್ಮೆ ಹಾಗೂ ಗುರುತಿಗಾಗಿ ನಡೆದ ಹೋರಾಟ ಎಂದಿದ್ದಾರೆ.