ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕಮಲ್ ಹಾಸನ್ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಧರ್ಮವು ಹಿಂಸಾಚಾರವನ್ನಲ್ಲ, ಶಾಂತಿಯನ್ನು ಮಾತ್ರವಲ್ಲ ಬೋದಿಸುತ್ತವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಧರ್ಮದ ಆಧಾರದ ಮೇಲೆ ತಮಿಳು ಸಮುದಾಯವನ್ನು ವಿಭಜಿಸಲು ಕಮಲ್ ಹಾಸನ್ ಯತ್ನಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.