"ಪಟೇಲ್ ಸಮುದಾಯದ ಒಬ್ಬ ಬಾಬುಭಾಯ್ ಪಟೇಲ್ ಅವರು ಮುಖ್ಯಮಂತ್ರ್೪ಇಯಾಗಿದ್ದರೆ ಇದು ಜನ ಸಂಘದ ಬೆಂಬಲದೊಂದಿಗೆ ಆಗಿದೆ. ಕಾಂಗ್ರೆಸ್ ಇದನ್ನು ಸಹಿಸಲಿಲ್ಲ, ಆದರೆ ಬಾಬುಭಾಯ್ ಜಶು ಭಾಯಿ ಸರ್ಕಾರಕ್ಕೆ ಇದರಿಂದ ತೊಂದರೆಯಾಗಿಲ್ಲ. ಇದಾಗಿ ಸೌರಾಷ್ಟ್ರದ ಮಗನಾದ ಕೇಶುಭಾಯಿ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್ ಅವರನ್ನು ಹಿಮ್ಮೆಟ್ಟಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಕಡೆಗೆ ಆನಂದಿಬೆನ್ ಪಟೇಲ್ ಅವಧಿಯಲ್ಲಿಯೂ ಕಾಂಗ್ರೆಸ್ ಇದನ್ನೇ ಪುನರಾವರ್ತಿಸಿತು.ಹೀಗೆ ಕಾಂಗ್ರೆಸ್ ಎಂದಿಗೂ ಗುಜರಾತನ್ನು ಹಿಮ್ಮೆಟ್ಟಿಸುತ್ತಲೇ ಬಂದಿದೆ." ಮೋದಿ ಹೇಳಿದರು.