ಮುಂಬೈ: ಭೂಗತ ಡಾನ್ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್, ಛೋಟಾ ಶಕೀಲ್ ಸೇರಿದಂತೆ ಮೂವರು ಇತರರ ಮೇಲೆ ಮಹಾರಾಷ್ಟ್ರ ಪೋಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಓಸಿಎ) ಅಡಿ ಪ್ರಕರಣ ದಾಕಲಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಐದು ಜನರ ಮೇಲೆ ಎಂಸಿಓಸಿಎ ಕಾಯ್ದೆಯಡಿಯಲ್ಲಿ ದಂದನಾ ಪ್ರಕರಣ ದಾಖಲಾಗಿದೆ.