ನಕಲಿ ಎನ್ ಕೌಂಟರ್ ನ್ನು ಯೋಜಿಸಿದ್ದಕ್ಕಾಗಿ ಚೌಧರಿ ಅವರ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದ್ದರೆ, ಕೊಲೆ ಪ್ರಕರಣವೊಂದರಲ್ಲಿ ಗುರ್ಮಿತ್ ಸಿಂಗ್ ಅವರ ಅಪರಾಧ ಸಾಬೀತಾಗಿದ್ದು ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದ್ದು, ಲಲಿತ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ.