"1975 ರಲ್ಲಿ, ಉಜ್ಜಯಿನಿಯಲ್ಲಿ, ನಾನು ಕಾಳಿದಾಸನ ಜೀವನಾಧಾರಿತ ನಾಟಕವನ್ನು ಮಾಡಿದ್ದೆ.. ವರ್ಷಗಳಿಂದಲೂ ನಮ್ಮ ಗುರುಗಳಿಗೆ ಕಾಳಿದಾಸನ ಹೆಸರಿನ ಪ್ರಶಸ್ತಿಯನ್ನು ನೀದಲಾಗುತ್ತಿದೆ. ಇಂತಹಾ ಪ್ರಶಸ್ತಿಯನ್ನು ಪಡೆಯುವುದು ಗೌರವಾನ್ವಿತ ಮತ್ತು ಹೆಮ್ಮೆಯ ವಿಚಾರವಾಗಿದೆ..ನನ್ನ ಜೀವನದ ನಾಲ್ಕನೇ ಹಂತದಲ್ಲಿ ನಾನು ಅದನ್ನು ಪಡೆದುಕೊಳ್ಳುತ್ತಿದ್ದೇನೆ, ಈಗ ನಾನು ಮತ್ತೊಮ್ಮೆ ನಾಟಕದ ಕುರಿತು ಯೋಚಿಸುತ್ತಿದ್ದೇನೆ ... ಬಹುಶಃ ನಾನು ನಾಟಕದ ಕುರಿತು ಮತ್ತೆ ಏನನ್ನಾದರೂ ಮಾದಬಹುದು, ಈ ವಯಸ್ಸಿನಲ್ಲಿ ರಂಗದ ಮೇಲೆ ನಟಿಸುವುದು ಅಷ್ಟು ಸುಲಬವಲ್ಲ" ಅವರು ಹೇಳಿದರು.