ರಾಜಕೋಟ್ ನಲ್ಲಿ ಮಾತನಾಡಿರುವ ಚಿದಂಬರಂ, ಜಮ್ಮು-ಕಾಶ್ಮಿರದ ಜನತೆ ಆಜಾದಿ ಬಯಸುತ್ತಿದ್ದಾರೆ ಎಂದರೆ ಅದರ ಅರ್ಥ ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದಾರೆ ಎಂದು ನಾನು ಅಲ್ಲಿ ನಡೆಸಿದ ಸಂವಾದದಿಂದ ತಿಳಿಯಿತು. ಜಮ್ಮು-ಕಾಶ್ಮೀರದ ಜನತೆಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಬೇಕು ಹಾಗೂ ಕೆಲವು ಭಾಗಗಳಲ್ಲಿ ಸ್ವಾಯತ್ತತೆ ನೀಡಬೇಕಿದೆ ಎಂದು ಚಿದಂಬರಂ ಹೇಳಿದ್ದಾರೆ.