ಹಿಂದೂ ಸಾಧು ಸಂತರ ಪರಮೋಚ್ಛ ಸಂಘಟನೆಯಾಗಿರುವ ಅಖಾಡ ಪರಿಷತ್ ಅಸಾರಾಮ್ ಬಾಪು ಅವರನ್ನು ಸಂತನೂ ಅಲ್ಲ ಬೋಧಕನೂ ಅಲ್ಲ ಎಂದು ಹೇಳಿತ್ತು. ಅಸಾರಾಮ್ ಬಾಪು ಸಾಧು ಸಂತರ ವರ್ಗಕ್ಕೆ ಸೇರಿದವರಲ್ಲವೇ ಎಂಬ ಅರ್ಥ ಬರುವ ರೀತಿಯಲ್ಲಿ ಪ್ರಶ್ನಿಸಿದಾಗ ಅಸಾರಾಮ್ ಬಾಪು "ಕತ್ತೆಗಳ ವರ್ಗಕ್ಕೆ" ಎಂದು ಹೇಳಿದ್ದು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ.