ನಿರೀಕ್ಷಣಾ ಜಾಮೀನು ಕೋರಿ ಹನಿಪ್ರೀತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಗೀತಾ ದಿಂಗ್ರಾ ಸೆಹಗಲ್ ಅವರು, ಆರೋಪಿ ಪರ ವಕೀಲರ ಹಾಗೂ ದೆಹಲಿ-ಹರಿಯಾಣ ಪೊಲೀಸರ ವಾದ ಪ್ರತಿವಾದ ಆಲಿಸಿದ ಬಳಿಕ ತಾವು ಆದೇಶ ನೀಡಬಹುದು. ಆದರೆ ಶರಣಾಗುವುದೇ ನಿಮಗೆ ಸುಲಭವಾದ ಮಾರ್ಗ ಎಂದು ತಲೆಮರೆಸಿಕೊಂಡಿರುವ ಹನಿಪ್ರೀತ್ ಹೇಳಿದ್ದಾರೆ.