ಸ್ಫೋಟದಲ್ಲಿ ಉಪಾದ್ಯಾಯ ಪಾತ್ರವು ಪ್ರಧಾನ ಆರೋಪಿ ಶ್ರೀಕಾಂತ್ ಪುರೋಹಿತ್ ಗಿಂತಲೂ ದೊಡ್ಡದಾಗಿದೆ ಎಂದು ಕೇಳಿದ ನ್ಯಾಯಾಲಯ, ಉಪಾಧ್ಯಾಯ ಪರ ವಕೀಲ ಅದನ್ನು ನಿರಾಕರಿಸಿದರು. "ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುರೋಹಿತ್ ಗೆ ಜಾಮೀನು ನೀಡಿದೆ ಮತ್ತು ಮುಂಬೈ ವಿಶೇಷ ನ್ಯಾಯಾಲಯವು ಇತರ ಇಬ್ಬರು ಆರೋಪಿಗಳಾದ , ಸುಧಕರ ಚತುರ್ವೇದಿ ಮತ್ತು ಸುಧಕರ್ ಧಾರ್ ದ್ವಿವೇದಿ ಅವರನ್ನು ಪ್ರಕರಣದಿಂದ ಹೊರಗುಳಿಸಿತ್ತು, ಹೀಗಾಗಿ ಉಪಾಧ್ಯಾಯ ಗೆ ಜಾಮೀನು ನೀಡಬೇಕು" ಎಂದು ವಾದಿಸಿದರು.