ಸೋಷಿಯಲ್ ಜ್ಯೂರಿಸ್ಟ್ ಎನ್ನುವ ಎನ್ಜಿಒ ಸಿಬಿಎಸ್ಇ ಯು ಜುಲೈನಲ್ಲಿ 10 ನೇ ತರಗತಿ ಗಣಿತದ ಮರು ಪರೀಕ್ಷೆ ನಡೆಸುವ ಬದಲು ಏಪ್ರಿಲ್ ನಲ್ಲೇ ನಡೆಸಏಕೆಂದು ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಮರು ಪರೀಕ್ಷೆ ಬರೆವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಗಳನ್ನು ನೀಡಬೇಎಂ ಆದೇಶಿಸುವಂತೆ ವಕೀಲ ಅಶೋಕ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಲಾಗಿದೆ.