ಚೆನ್ನೈನಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ಪೋ 2018 ಸೆಮಿನಾರ್ ನಲ್ಲಿ ಮಾತನಾಡಿದ ರಾವತ್ ಇಂಜಿನಿಯರ್ ಗಳು, ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಸೇನೆಯ ಈ ಕೊರತೆಯನ್ನು ತುಂಬಬೇಕಿದೆ."ನಮ್ಮ ಸೈನಿಕರು ಧೈರ್ಯಶಾಲಿಯಾಗಿದ್ದಾರೆ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಲು ಸಿದ್ದರಿದ್ದಾರೆ. ಆದರೆ ಹಾಗೆಂದ ಮಾತ್ರಕ್ಕೆ ಅವರು ತಮ್ಮ ಜೀವದ ಬಗ್ಗೆ ಆಸೆ ಹೊಂದಿಲ್ಲವೆಂದು ಅರ್ಥವಲ್ಲ" ರಾವತ್ ಹೇಳಿದರು.