"ಗ್ರಾಮೀಣ ನೈರ್ಮಲೀಕರಣ ನಿಧಾನಗತಿಯಲ್ಲಿ ಸಾಗಿರುವುದು ನನಗೆ ದುಃಖ ತಂದಿದೆ. ಕಳೆದ ಎರಡು ವರ್ಷಗಳ ಕಾಲಮಿತಿಯಲ್ಲಿ ಗ್ರಾಮೀಣ ಭಾಗದ ಪುದುಚೇರಿಯನ್ನು ಸ್ವಚ್ಚವಾಗಿಸಿದ್ದ ಸ್ಥಳೀಯ ಪ್ರತಿನಿಧಿಗಳನ್ನಾಗಲಿ, ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಗಳನ್ನಾಗಲಿ ನಾನು ಕಂಡಿಲ್ಲ. ಕ್ಷಮಿಸಿ, ನಾನು ಇದಕ್ಕೆ ಸಮ್ಮತಿಸಲಾರೆ" ಬೇಡಿ ಹೇಳಿದ್ದಾರೆ.