"ನಾನು ನನ್ನ ರಾಜ್ಯದ ಜನರಿಗಾಗಿ ಇದ್ದೇನೆ. ಅವರು ನನ್ನನ್ನು ವಿಶ್ರಾಂತಿ ಪಡೆಯಬೇಕೆಂದು ಕೇಳಿದರೆ ಅದಕ್ಕೆ ನಾನು ಸಿದ್ದ. ಅಲ್ಲದೆ ಅವರು ನಾನು ಸಿಕ್ಕಿಂ ಸೇವೆಯಲ್ಲಿಯೇ ಮುಂದುವರಿಯಬೇಕೆಂದು ಬಯಸಿದಲ್ಲಿ ನಾನು ಮುಂದುವರಿಯುತ್ತೇನೆ, ಇದರಲ್ಲಿ ನನ್ನ ಸ್ವ ಹಿತಾಸಕ್ತಿ ಏನೂ ಇಲ್ಲ" ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಹೇಳಿದ್ದಾರೆ.