2009 ರಲ್ಲಿ ಪ್ರವಾಹ ಉಂಟಾದಾಗ ಗೋಪಾಲಪುರಂ ತಲುಪಲು ನಾನು ನನ್ನ ಮನೆಯಿಂದ ಹೋಗುವವರೆಗೂ ನನಗಾಗಿ ಕಾದಿದ್ದರು. ಅವರೊಬ್ಬ ಸೃಜನಶೀಲ ವ್ಯಕ್ತಿ ಅವರೊಟ್ಟಿಗೆ ಕೆಲಸ ಮಾಡಿದ ಕ್ಷಣಗಳು ಅದ್ಭುತ, ಕರುಣಾನಿಧಿ ಬ್ರಾಹ್ಮಣ ವಿರೋಧಿ, ಹಿಂದೂ ವಿರೋಧಿ ಎಂಬ ಸುಳ್ಳು ಸುದ್ದಿ ಹರಿದಾಡಿದ್ದವು. ಆದರೆ ಕೆಲಸದಲ್ಲಿ ಅವರು ಅಂತಹ ವರ್ತನೆಯನ್ನು ಯಾವತ್ತೂ ತೋರಲಿಲ್ಲ, ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದ್ದಾರೆ.