ಒಂದು ವೇಳೆ ಇಕ್ವಿಟಿಯು ತೆರಿಗೆ ವ್ಯಾಪ್ತಿಗೆ ಬಂದರೂ ಸಹ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕ ಆಸ್ಕರ್ ಫೆರ್ನಾಂಡಿಸ್ ಮುಂತಾದ ಯಂಗ್ ಇಂಡಿಯನ್ ಷೇರುದಾರರ ಕೈಗೆ ಇದು ತಲುಪುವುದಿಲ್ಲ ಬ್ಯಾಂಕುಗಳು ಆಗಾಗ್ಗೆ ಸಾಲವನ್ನು ಇಕ್ವಿಟಿಯಾಗಿ ಬದಲಿಸುತ್ತದೆ.ಆದರೆ ಇದರಿಂದ ಬ್ಯಾಂಕ್ ಅಥವಾ ಅದರ ಷೇರುದಾರರ ಕಗೆ ಆದಾಯ ದೊರಕುವುದಿಲ್ಲ.ಎಂದು ಅವರು ಹೇಳಿದರು.