ಜಾರ್ಖಂಡ್ ನಲ್ಲಿನ ಮಿಷನರಿಗಳಲ್ಲಿ ಅನಧಿಕೃತವಾಗಿ ದತ್ತು ಪ್ರಕ್ರಿಯೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮನೇಕಾ ಗಾಂಧಿ, ಎಲ್ಲಾ ಮಕ್ಕಳ ಆರೈಕೆ ಕೇಂದ್ರಗಳ ನೋಂದಣಿಗೆ ಆದೇಶಿದ್ದರು. ಇನ್ನು ಉತ್ತರ ಪ್ರದೇಶದಲ್ಲಿ 24 ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿತ್ತು,