"ಬುಡಕಟ್ಟು ಸಮುದಾಯಗಳು, ಬಡ ರೈತರು, ಕೆಳ ಜಾತಿ ಜನರು, ಅಲ್ಪಸಂಖ್ಯಾತರು ಆರ್ಥಿಕತೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವರು ಅಭಿವೃದ್ದಿಯ ಲಾಭಗಳಿಂಡ ದೂರವಿರಬೇಕೆಂದು ಬಿಜೆಪಿ ಸರ್ಕಾರ ಭಾವಿಸಿದೆ.ಕೆಲವೇ ಜನರಿಗೆ ಅನುಕೂಲವಾಗುವುದಕ್ಕಾಗಿ ಬೆಂಬಲಿತ ಸಂರಚನೆಗಳನ್ನು ಸರ್ಕಾರ ಮಾಡಿದ್ದು ಇದು ದೊಡ್ಡ ಪ್ರಮಾಣದ ಹಾನಿಯಷ್ಟೇ ಅಲ್ಲ ಅಪಾಯಕಾರಿಯಾದದ್ದೂ ಹೌದು." ಎಂದಿರ್ತುವ ರಾಹುಲ್ ಎರಡು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ "ಸಣ್ಣ ಮತ್ತು ಮದ್ಯಮ ಮಟ್ಟದ ಉದ್ಯಮಗಳ ಕತ್ತು ಹಿಸುಕುವ ಕೆಲಸ ಮಾಡಿದ್ದಾರೆ.ಕ ಮತ್ತು ಆರ್ಥಿಕ ವ್ಯವಹಾರಗಳನ್ನು ದುರ್ಬಲಗೊಳಿಸಿದರು ಎಂದು ಹೇಳಿದ್ದಾರೆ.