ಬಿಜೆಪಿ-ಪಿಡಿಪಿ ಸರ್ಕಾರದ ವಿರುದ್ಧ ಮಾತನಾಡಿರುವ ರಾಣ, ಬಿಜೆಪಿ-ಪಿಡಿಪಿ ಸರ್ಕಾರ ಕಾಶ್ಮೀರ ಮೂಲ ನಿವಾಸಿಗಳ ಹಕ್ಕು, ಗೌರವ, ಅಸ್ಥಿತ್ವವನ್ನು ಕಡೆಗಣಿಸುತ್ತಿದೆ ಎಂದು ಎಂದು ಆರೋಪಿಸಿದ್ದಾರೆ. ಸ್ಥಳೀಯರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ನಕಲಿ ನಿವಾಸಿಗಳನ್ನು ಗುರುತಿಸಿ ಹೊರಹಾಕಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆಗ್ರಹಿಸಿದೆ.