ಒಂದು ವೇಳೆ ಮಲ್ಯ ಗಡಿಪಾರಾದಾರೆ ಮುಂಬೈ ನ ಆರ್ಥರ್ ರೋಡ್ ಜೈಲಿನಲ್ಲಿರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಗಡಿಪಾರು ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ, ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಕೋರ್ಟ್ ತೀರ್ಪಿಗೂ ಸಾಲ ಮರುಪಾವತಿಗೂ ಸಂಬಂಧವಿಲ್ಲ ಎಂದು ಕೋರ್ಟ್ ಗೆ ಹಾಜರಾಗಿರುವ ಮಲ್ಯ ಹೇಳಿದ್ದಾರೆ.