ಕೆಟಿಆರ್ ನಂಬಿಕಸ್ಥ ವ್ಯಕ್ತಿಯಾಗಿದ್ದು, ಪಕ್ಷ ಮುನ್ನಡೆಸುವತ್ತ ಸಮರ್ಥರಾಗಿದ್ದಾರೆ ಎಂದು ಸಿಎಂ ಕೆಸಿಆರ್ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ,. ಅವರ ಸಾಮರ್ಥ್ಯವನ್ನು ಪರಿಗಣಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ., ಮೂರು ಬಾರಿ ಶಾಸಕರಾಗಿದ್ದ ಕೆಟಿಆರ್ ಹಿಂದಿನ ಸರ್ಕಾರದಲ್ಲಿ ಐಟಿ ಸಚಿವರಾಗಿದ್ದರು.