ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಕ್ಷೇತ್ರದ ಸಂಸದರಾಗಿರುವ ಬಿಜೆಪಿ ನಾಯಕ ಹರಿ ಓಂ ಪಾಂಡೇ, ತನಗೆ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳ ಜಾತಿಯೂ ಗೊತ್ತು ಅಂತ ಹೇಳಿದ್ದಾರೆ. ಹರಿಓಂ ಪಾಂಡೇ ಹೇಳುವ ಪ್ರಕಾರ ಹನುಮಂತ ಬ್ರಾಹ್ಮಣನಂತೆ, ವಾನರ ರಾಜ ಸುಗ್ರೀವ ಕುರ್ಮಿ ಜಾತಿಯವನಾಗಿದ್ದರೆ ಆತನ ಸಹೋದರ ವಾಲಿ ಮಾತ್ರ ಯಾದವನಂತೆ.