ಕಳಂಕಿತ ರಾಜಕಾರಣಿಗಳ ಅನರ್ಹತೆ ಸಂಸತ್ತಿಗೆ ಬಿಟ್ಟ ವಿಚಾರ, ಶಾಸಕ, ಸಂಸದರ ಕ್ರಿಮಿನಲ್ ದಾವೆಗಳ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ, ತಾಜ್ ಮಹಲ್ ವಫ್ತ್ ಆಸ್ತಿಯಲ್ಲ, ತಾಜ್ ಮಹಲ್ ಆವರಣದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ, ದೆಹಲಿ ಸರ್ಕಾರಕ್ಕೆ ಅಧಿಕಾರ ನೀಡಿಕೆ ವಿಚಾರ, ನಾಗರಹೊಳೆಯಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ, ಪ್ರಕರಣ ಹಂಚಿಕೆಗೆ ಸಿಜೆಐಗೆ ಅಧಿಕಾರ ನೀಡಿ ತೀರ್ಪು.