ಫೆಬ್ರವರಿ 18ರಂದು ತ್ರಿಪುರ ವಿಧಾನಸಭೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಅಗರ್ತಲಾದಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾಣಿಕ್ ಸರ್ಕಾರ ಅವರ ಸರ್ಕಾರವನ್ನು "ಹೀರಾ'' ಸರ್ಕಾರ್ ಬದಲಿಸಲಿದೆ. ಹೀರಾ ಎಂದರೆ ಹೈವೇ, ಐ-ವೇ (ಡಿಜಿಟಲ್ ಕನೆಕ್ಟಿವಿಟಿ) , ರೋಡ್ ವೇ ಮತ್ತು ಏರ್ ವೇ - ಎಂದು ಹೇಳಿದರು.