"ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ 2 ಗಂಟೆ ಭಾಷಣ ಮಾಡುತ್ತಾರೆ, ಆದರೆ 22,000 ಕೋಟಿ ರೂಪಾಯಿಗಳ ಬ್ಯಾಂಕಿಂಗ್ ಹಗರಣದ ಬಗ್ಗೆ 2 ನಿಮಿಷವೂ ಮಾತನಾಡುವುದಿಲ್ಲ, ಪ್ರಧಾನಿ ಮೋದಿಯಷ್ಟೇ ಅಲ್ಲ, ವಿತ್ತ ಸಚಿವರೂ ಸಹ ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ, ನೀವು ಅಪರಾಧಿಗಳೆಂಬಂತೆ ವರ್ತಿಸುವುದನ್ನು ಬಿಡಿ ಬೆಂದು ರಾಹುಲ್ ಪ್ರಧಾನಿ ಹಾಗೂ ವಿತ್ತ ಸಚಿವರ ಬಗ್ಗೆ ಟ್ವೀಟ್ ಮಾಡಿದ್ದಾರೆ.