ನಾರಾಯಣ್ ಲಾವಟೆ(88 ವ) ಮತ್ತು ಅವರ ಪತ್ನಿ ಇರಾವತಿ (78ವ) ಮಕ್ಕಳಿಲ್ಲದಿರುವುದರಿಂದ ತಮ್ಮ ಸೋದರ, ಸೋದರಿಯರು ಕೂಡ ಬದುಕುಳಿದಿಲ್ಲದಿರುವುದರಿಂದ ತಾವು ಈ ದೇಶದಲ್ಲಿ ಬದುಕುಳಿದಿರುವುದು ಸಮಾಜಕ್ಕೆ ನಿಷ್ಟ್ರಯೋಜಕ ಎಂದು ಹೇಳಿ ದಯಾಮರಣ ನೀಡಬೇಕೆಂದು ಕೋರಿದ್ದಾರೆ. ಲಾವಟೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿವೃತ್ತಿಯಾಗಿದ್ದು, ಇರಾವತಿ ಶಾಲಾ ನಿವೃತ್ತ ಪ್ರಾಂಶುಪಾಲೆ.