ಎಂದಿನಂತೆ ರೈಲು ಈ ಮಾರ್ಗದಲ್ಲಿ ಚಲಿಸುತ್ತಿತ್ತು, ಆದರೆ ಮೇಲ್ಸೇತುವೆ ಕುಸಿಯುತ್ತಿರುವುದು ಕಾಣಿಸುತ್ತಿದ್ದಂತೆಯೇ, ತಕ್ಷಣವೇ ತುರ್ತು ಬ್ರೇಕ್ ನ್ನು ಹಾಕಿ ರೈಲನ್ನು ಸಾಧ್ಯವಾದಷ್ಟೂ ದೂರ ನಿಲ್ಲಿಸಲು ಯತ್ನಿಸಿದೆ ಎಂದು ಚಂದ್ರಶೇಖರ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಯಾಣಿಕರ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿರುವ ಸಾವಂತ್1997 ರಿಂದ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.