ಜಾರ್ಖಂಡ್ :ಲಾಥೆಹರ್ ಜಿಲ್ಲೆಯ ಬರಿಯಾತು ಗ್ರಾಮದಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಗ್ರಾಮಸ್ಥರೆಲ್ಲಾ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಕೆಲಸಗಳಿಗೂ ಇಂತಿಷ್ಟು ಹಣವನ್ನು ನಕ್ಸಲೀಯರಿಗೆ ಕೊಡಬೇಕು. ಒಂದು ವೇಳೆ ಕೊಡದೆ ಹೋದರೆ ಗ್ರಾಮಕ್ಕೆ ಬಂದು ನಕ್ಸಲೀಯರು ಹಲ್ಲೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement